
ಮೇಲಿನ ಚಿತ್ರದಲ್ಲಿನ ಬರವಣಿಗೆ ಸ್ವವಿವರಣಾತ್ಮಕ.
*****
ಹೇಗೆ ಪುಣೆಯಲ್ಲಿ ಮರಾಠಿ ಇದೆಯೋ, ಗೋವಾದಲ್ಲಿ ಕೊಂಕಣಿ ಬೇಕು ಎನ್ನುತ್ತಿದ್ದಾರೆಯೋ ಅಂತೆಯೇ ಬೆಂಗಳೂರು-ಕರ್ನಾಟಕದಲ್ಲಿನ ನೋಂದಣಾದಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವ ಯಾವುದೇ ದಾಖಲೆಗಳಿರಲಿ ಅವುಗಳನ್ನು ಕನ್ನಡದಲ್ಲೇ ನೋಂದಣಿ ಮಾಡಿಸಲು "ನಾವು" ಮುಂದಾದಾಗ ಮಾತ್ರ ಆಡಳಿತದಲ್ಲಿ ಕನ್ನಡದ ಅನುಷ್ಠಾನ 'ನಮಗೆ'ಕಾಣಲು ಸಾಧ್ಯ.
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
2 comments:
You are Right Kalyan.Good idea..
ತಾವು ಹೇಳುವದು ಅಕ್ಷರಶಃ ಸತ್ಯ.
Post a Comment